rArªÀÄ
DI
N D I M A
«zÁågÀtå PÀ£ÀßqÀ PÀÆlzÀ vÉæöʪÀiÁ¹PÀ ¥ÀwæPÉ ● A quarterly newsletter of Vidyaranya Kannada Kuta
¸ÀA¥ÀÅl 8 ●
http://www.VidyaranyaKannadaKuta.org
¸ÀAaPÉ 3
DUÀ¸ïÖ - CPÉÆÃÖ §gïÀ 2014
ಬೆನಕನಿಗೆ ನಮನ - ವರದಿ: ಮಂಜುನಾಥ ಕುಣಿಗಲ್ ವಿದ್ಯಾರಣ್ಾ ಕನ್ನಡ ಕೂಟ (ವಿ.ಕೆ.ಕೆ) ೪೨ ವರ್ಷಗಳಿಂದ ನ್ಡೆಸಿಕೊಿಂಡು ಬಿಂದಿರುವಿಂತೆ, ಈ ವರ್ಷವೂ ಸಹ ವಿಜ ಿಂಭಣೆಯಿಂದ ಗಣೆೇಶನ್ ಹಬಬವನ್ುನ ’ಬೆನ್ಕನಿಗೆ ನ್ಮನ್” ಹೆಸರಿನ್ಲ್ಲಿ, ಲೆಮಯಿಂಟ್ ನ್ಗರದ ರಯಮ ದ್ೆೇವಸ್ಯಾನ್ದ ಸಭಯಿಂಗಣ್ದಲ್ಲಿ ಸ್ೆಪೆಟಿಂಬರ್ ಎರಡನೆ ವಯರದಲ್ಲಿ ಆಚರಿಸಿತು. ಈ ವರ್ಷದ ಬೆೇಸಿಗೆ ಕಳೆದು ಶರದ ತು ತನ್ನ ಆಗಮನ್ದ
ಮುನ್ೂೂಚನೆ ಆಗಲೆ ನಿೇಡಿತುು. ತುಸು ಚಳ ವಯತಯವರಣ್ದ ಮಧ್ೆಾ ಸುಮಯರು ೫೫೦ಕೂೂ ಹೆಚುು ಕನ್ನಡಿಗರು ಕಯರ್ಷಕರಮಕೊ ಆಗಮಿಸಿದದರು.
ಭೆೇಟಿ-ಕುಶಲೊೇಪಚಯರ, ಕಯಫಿ/ಟಿೇ, ಶ್ರೇರಯಮ ದ್ೆೇವಯಸ್ಯಾನ್ದ ಪಯಕಶಯಲೆರ್ಲೆಿ ತಯಯರಯದ ರುಚಿಕರವಯದ ತಿಂಡಿರ್
ನ್ಿಂತರ ಎಲ್ಿರೂ ಸ್ಯಿಂಸೂ ತಕ ಕಯರ್ಷಕರಮಗಳಗಯಗಿ ಸಮರತ ಸಭಯಿಂಗಣ್ಕೊ ಆಗಮಿಸಿದರು. ಮೊದಲ್ನೆರ್ದ್ಯಗಿ ದ್ೆೇವಸ್ಯಾನ್ದ ಅಚಷಕರು ಸ್ಯಿಂಪರದ್ಯಯಕವಯಗಿ ಗಣೆೇಶನ್ ಪೂಜೆ ನ್ಡೆಸಿಕೊಟಟರು. ಈ
ಬಯರಿರ್
ಕಯರ್ಷಕರಮಕೊ ಪೇಲ್ಲಸ್್
ಗಣೆೇಶನ್
ಕನಯಷಟಕದಿಿಂದ
ಅಧಿಕಯರಿ
ಹಬಬದ ನಿವ ತು
ರವಿೇಿಂದರನಯಥ
ಠಯಗೊೇರ್ ಹಯಗೂ ಅವರ ಪತನ ಭಯಗಾ ಠಯಗೊೇರ್ ಅವರು ಮುಖ್ಾ ಅತಥಿಗಳಯಗಿ ಆಗಮಿಸಿದುದ,
ಜೊಾೇತ
ಬೆಳಗಿಸುವ
ಮೂಲ್ಕ ಕಯರ್ಷಕರಮವನ್ುನ ಉದ್ಯಾಟನೆ
ಮಯಡಿದರು. ವಿ.ಕೆ.ಕೆ ಅಧ್ಾಕಷರಯದ ಶ್ರೇಶ
೧
ಬೆನಕನಿಗೆ ನಮನ
೨
ಸಂಪಾದಕೀಯ
೩
ದಾಸ ದಿನಾಚರಣೆ ವರದಿ
೪
ವಿ.ಕೆ.ಕೆ ವರದಿಗಳು
೫
ಕಾಯಯಕರಮದ ಛಾಯಾಚಿತ್ರಗಳು
೬
Volunteer Contributions
೭
V.K.K. Committee Reports
೯
ಅಭಿನಂದನೆಗಳು, Youth Corner
೧೦
ಪ್ರಶೆ್ನೀತ್ತರ ಮಾಲೆ, ವರ್ಯ ಚಿತ್ರ
೧೧
ಆಶು ಕವಿತೆಗಳು
ಜರ್ಸಿೇತಯರಯಮ್ ಹಯಗೂ ಕಯರ್ಷಕಯರಿ ಸಮಿತರ್ ಸದಸಾರು ಹಯಜರಿದದರು. ಕಯರ್ಷಕರಮ
ಸ್ಯಿಂಪರದ್ಯಯಕವಯಗಿ
ಪಯರಥಷನೆ,
ಅಮೆರಿಕ,
ಭಯರತೇರ್
ರಯರ್ಟರಗಿೇತೆ
ಮತುು
ಕನಯಷಟಕದ
ನಯಡಗಿೇತೆಗಳೊಿಂದಿಗೆ ಆರಿಂಭವಯಯತು. ನ್ಿಂತರ ಅಧ್ಾಕಷರಯದ ಶ್ರೇಶ ಜರ್ಸಿೇತಯರಯಮ್ ತಮಮ ಸಹಜ ಹಯಸಾ ಲೆೇಪಿಸಿದ ಶೆೈಲ್ಲರ್ಲ್ಲಿ ಸ್ಯಾಗತ ಭಯರ್ಣ್ ಮಯಡಿದರು.
ಇದ್ಯದ ನ್ಿಂತರ ಕೂಟದ ಕಿರಿರ್ ಸದಸಾರು ಉಷಯ ಕೊಲೆೆ ಅವರ ನಿದ್ೆೇಷಶನ್ದಲ್ಲಿ ಭಕಿುಪರಧ್ಯನ್ವಯದ ’ಪರಮ ಭಕು’ ಎಿಂಬ ಕಿರು ನಯಟಕವನ್ುನ ನ್ಡೆಸಿಕೊಟಟರು. ಶಯರದ್ಯ ಬೆೈರ್ಾಣ್ಣನ್ವರ ನೆೇತ ತಾದಲ್ಲಿ ಕೂಟದ ಸದಸಾರು ಸಿಂದಭೊೇಷಚಿತವಯಗಿ ಜನ್ಪಿರರ್ ಗಣ್ಪನ್ ಪಯರಥಷನಯ ಗಿೇತೆ ’ಗಜಮುಖ್ನೆ ಗಣ್ಪತಯೆ’ ಸ್ೊಗಸ್ಯಗಿ ಹಯಡಿದರು. ತದ ನ್ಿಂತರ ಜರ್ಿಂತ್ ಪುಟಟಪೆನ್ವರ ನಿದ್ೆೇಷಶನ್ದಲ್ಲಿ ಕಿರಿರ್ ಸದಸಾರುಗಳು ಸಿಂಗಿೇತಮರ್ ಕಿರುನಯಟಕ ’ಗಣೆೇಶ ಅವತಯರ’ ಪರದಶ್ಷಸಿದರು. ಅದ್ಯದ ಮೆೇಲೆ ಗಣೆೇಶನ್ ಕಥೆರ್ನ್ುನ ಆದರಿಸಿದ ಮತೊುಿಂದು ಕಿರಿರ್ ನಯಟಕ ಸುನಿತಯ ಬೆೇಲ್ೂರ್ ಮತುು ರೂಪಶ್ರೇ ಭಟಟ ಅವರ ನಿದ್ೆೇಷಶನ್ದಲ್ಲಿ ’ಗಣೆೇಶ ಬಿಂದ’ ಬಹಳ ಉತುಮವಯಗಿ ಮೂಡಿ ಬಿಂದಿತು. ಈ ಸ್ಯರಿರ್ ಕಯರ್ಷಕರಮದಲ್ಲಿ ಒಿಂದು ವಿಶೆೇರ್ ಸೆಧ್ೆಷ, ಪೆಿೇ ಡೊ ಮತುು ಲೆಗೊ ಅಚುುಗಳಿಂದ ಗಣೆೇಶನ್ನ್ುನ ನಿಮಿಷಸುವ ಸೆಧ್ೆಷ. ಉತುಮ ಸಿಂಖ್ೆಾರ್ಲ್ಲಿ ಸದಸಾರು ಭಯಗವಹಿಸಿದದರು. ವಿಜೆೇತರಿಗೆ ಬಹುಮಯನ್ಗಳನ್ುನ ವಿತರಿಸಲಯದ ನ್ಿಂತರ, ಕೂಟದ ಸದಸಾರ ಕಯರ್ಷಕರಮಗಳು ಆಶಯ ಅಡಿಗರ ನಯಟಾ ನಿದ್ೆೇಷಶನ್ದ ವಿಶೆೇರ್ ರಿಂಗ ಸಜ್ಜಿಕೆಗಳೊಿಂದಿಗೆ ಅತಯಾಕರ್ಷಕವಯಗಿ ಎಲ್ಿರ ಮನ್ ಸ್ೆಳೆದ ’ನ್ಮೊದಿಂಥರಯ ಹಯಡು’ ಎಿಂಬ ನಯಟಾ ಮತುು ಹಯಡಿನ್ ಕಯರ್ಷಕರಮದ್ೊಿಂದಿಗೆ ಮುಕಯುರ್ವಯಯತು.
ಈ ಸಿಂದಭಷದಲ್ಲಿ ವಿಶೆೇರ್ ಅತಥಿ ಕೆ. ವಿ. ರವಿೇಿಂದರನಯಥ ಠಯಗೊೇರ್ ಅವರು ಎಲ್ಿರ ಮನ್ ಸ್ೆಳೆರ್ುವಿಂತೆ ಸಿಂದ್ೆೇಶಭರಿತವಯದ ಭಯರ್ಣ್ವನ್ುನ ಮಯಡಿದರು. ಅವರ ಭಯರ್ಣ್ದಲ್ಲಿ
ಕನಯಷಟಕದ ಹಿರಿಮೆ, ಅನಿವಯಸಿ ಕನ್ನಡಿಗರ ಮಕೂಳಲ್ಲಿ ಕನ್ನಡ ಭಯಷೆ, ಸಿಂಸೂ ತಗಳನ್ುನ ಮುಿಂದಿನ್ ಪಿೇಳಗೆಗೆ ತಳಸಿಕೊಡುವಲ್ಲಿ ಕನ್ನಡ ಕೂಟಗಳ ಪಯತರ, ಅನಿವಯಸಿ ತಿಂದ್ೆ ತಯಯಗಳು ತಮಮ ಮಕೂಳ ಜೊತೆ ಕನ್ನಡದಲೆಿೇ ಮಯತನಯಡಬೆೇಕಯದ ಕಯರಣ್ ಮತುು ಮಹತಾ, ಬಹು ಮುಖ್ಾವಯದ ಅಿಂಶಗಳು. ಅವರು ನೆರೆದ ಅನಿವಯಸಿ ಕನ್ನಡಿಗರಿಗೆ ಕನಯಷಟಕದ ಪರವಯಸಿ ಸಾಳಗಳ ವಿವರಣೆಗಳೊಿಂದಿಗೆ, ಆ ಸಾಳಗಳಗೆ ಭೆೇಟಿ ನಿೇಡಲ್ು ಪರೇತಯೂಹಿಸಿದರು. ನ್ಿಂತರ
ಕಯರ್ಷಕರಮಗಳು
ಕನಯಷಟಕದಿಿಂದ
ಬಿಂದ
ಅತಥಿ
ಕಲಯವಿದರಿಿಂದ
ಎರಡು
ಅದುದ್ತವಯಗಿ ಮೂಡಿ ಬಿಂದವು. ಮೊದಲ್ ವಿಶೆೇರ್ ಕಯರ್ಷಕರಮ,
ಅಿಂತರಯಷ್ಟಟರೇರ್ ಮಟಟದಲ್ಲಿ ಖ್ಯಾತಯಯಗಿರುವ ಮಿಂಗಳೂರಿನ್ ಕುಮಯರಿ ಬಿ. ಎಚ್.
ತನಿಾ ರಯವ್ ಅವರಿಿಂದ "ನ್ ತಾ ಸಮಿಮಲ್ನ್". ಎರಡನೆರ್ ವಿಶೆೇರ್ ಕಯರ್ಷಕರಮ
ಧ್ಯರವಯಡದಿಿಂದ ಬಿಂದ ಸಿತಯರ್ ವಿದ್ಯಾಿಂಸರಯದ ಉಸ್ಯುದ್್ ರಯಸ್್ ಬಯಲೆ ಖ್ಯನ್ ಮತುು ಉಸ್ಯುದ್್ ಹಫಿೇಸ್್ ಬಯಲೆ ಜುಗಲ್ಬಿಂಧಿ.
ಖ್ಯನ್ ಅವರಿಿಂದ "ಸಿತಯರ್ ಸಿಂಗಿೇತ ಸುಧ್ೆ"